ಹಲವು ಭಂಗಿಗಳ ಕೆತ್ತಿ
ಎದೆಯಲ್ಲಿ ಆಸೆಯ ಬೀಜ ಬಿತ್ತಿ
ಮನಸು ಚೆಂಚಲ ಗೊಳಿಸಿದವಾರು
ಬೇಧ ಭಾವವ ಅಳಿಸಿ
ತಾರತಮ್ಯ ವ ಬೇದಿಸಿ
ನಶ್ವರ ಜಗವೆಂದು ತೊರಿಸಿದವರಾರು
ಅಂತರಂಗದ ಸೌಂದರ್ಯದ ಮುಂದೆ
ಬಾಹ್ಯ ಸೌಂದರ್ಯ ನಶ್ವರವೆಂದು
ಮೂಡ ಮನುಜನಿಗೆ ಕಂಡುಕೊಟ್ಟವರಾರು
ಅದೇ ಮಹಾನುಭಾವ
ಅವನೇ ಮಹಾಶಿಲ್ಪಕಲೆಗಳ ಕಲೆಗಾರ
ಅವನಿಗೊಂದು ನಮಸ್ಕಾರ
ಸುರಭಿ ಲತಾ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ